ತುಂತುರು ಮಳೆಯಲಿ ಕುಣಿಯಲೆಂದು
ಕಾತುರದಿ ಕಾಯುತಿಹುದು ಈ ಮನವಿಂದು
ಮಳೆ ತುಂಬಿತ್ತು ಗುಡುಗಿನ ಆರ್ಭಟದಿಂದ
ಮನಸ್ಸು ಮುದುಡಿತ್ತು ನಿಶಬ್ದದಿಂದ
Monday, March 24, 2008
Subscribe to:
Post Comments (Atom)
ಮನುಷ್ಯನ ಭಾವನೆಗಳಿಗೆ ಮಿತಿಯೆಲ್ಲಿ??ಭಾವನೆಗಳು ಮನಸ್ಸಿನ ಮೂಲೆಯಲಿರದೆ ಪದಗಳನು ಮುತ್ತಿನ ಸರದಂತೆ ಪೋಣಿಸಿದರೆ ಅದೇ ತಾನೆ ಕವಿತೆ.ಬಾನಂಗಳದಲಿ ಕವಿತೆಯ ಸೊಗಡು ಅರಿಯಲು ಬೇಕು ಭಾವನೆಗಳು ತುಂಬಿದ ನಿಷ್ಕಲ್ಮಶ ಮನಸ್ಸು.
2 comments:
did u write all these yourself or yellindaadru yettakidda ?? ;)
Hi Sumana,
This is too good...
Keep it up
:):):)
Post a Comment